ಗಣಿತದಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ವೇದ ಗಣಿತ | ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಗಳಿಸುತ್ತಿರುವ ವೇದಿಕ್ ಮಾಥ್ಸ್ | IRCMD Education Centre ವೇದ ಗಣಿತದ ಬಗ್ಗೆ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜಿಯವರ ಮನ್ ಕಿ ಬಾತ್ ಕಾರ್ಯಕ್ರಮದ ವಿಡಿಯೋ ತುಣುಕು ಇಲ್ಲಿದೆ.👇 Vedic Mathematic: ಗಣಿತದಲ್ಲಿ ಶ್ರೇಷ್ಠತೆಯನ್ನು ಸಾಧಿಸಲು, ವೇಗ ಮತ್ತು ನಿಖರತೆಯನ್ನು ಬೆಳೆಸಿಕೊಳ್ಳಲು ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಗಳಿಸುತ್ತಿರುವ ವೇದಿಕ್ ಮಾಥ್ಸ್ ತುಂಬಾ ಪರಿಣಾಮಕಾರಿ. ಮಕ್ಕಳು ವೇದ ಗಣಿತದಿಂದ ಕಲಿಯುವುದರಿಂದ ಅತ್ಯುತ್ತಮ ಲೆಕ್ಕಾಚಾರದ ಕೌಶಲ್ಯಗಳನ್ನು ಹೊಂದಿ ಗಣಿತದಲ್ಲಿ ಉತ್ತಮವಾಗಿ ಸಿದ್ಧರಾಗುತ್ತಾರೆ. ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಮತ್ತು ಹೆಚ್ಚಿನ ಲೆಕ್ಕಾಚಾರಗಳ ಬಳಕೆಯ ಅಗತ್ಯವಿರುತ್ತದೆ. ವೇದ ಗಣಿತದ ಮೂಲಕ ಅತ್ಯಂತ ವೇಗವಾಗಿ ಮತ್ತು ನಿಖರತೆಯೊಂದಿಗೆ, ಮಕ್ಕಳು ಉತ್ತರಿಸುತ್ತಾರೆ. ಶಾಲೆಯಲ್ಲಿ ಗಣಿತದಲ್ಲಿ ಉತ್ತಮವಾಗಿ ಸಿದ್ಧರಾಗುತ್ತಾರೆ ಮತ್ತು ಹೆಚ್ಚು ಆತ್ಮವಿಶ್ವಾಸ ಹೊಂದುತ್ತಾರೆ. ಇದು ಗಣಿತದಲ್ಲಿ ಪ್ರತಿಭಾನ್ವಿತರಾಗಲು ಸಹಾಯ ಮಾಡುತ್ತದೆ. ಗಣಿತದ…
Read MoreCategory: ಶೈಕ್ಷಣಿಕ ಸುದ್ದಿ
ಮತ್ತೆ ಬಂತು IRCMD ಹ್ಯಾಪಿ ಡೇಸ್ ಕಿಡ್ಸ್ ಕ್ಯಾಂಪ್-2025 | ಪುತ್ತೂರಿನ ವಿಶಿಷ್ಟ ಬೇಸಿಗೆ ಶಿಬಿರಕ್ಕೆ ದಾಖಲಾತಿ ಆರಂಭ, ಇಂದೇ ನೋಂದಾಯಿಸಿ – ವೃತ್ತಿ ನ್ಯೂಸ್
ಪುತ್ತೂರು: ಪ್ರತಿಬಾರಿ ವಿಶಿಷ್ಟ ಮತ್ತು ವಿನೂತನ ವಿಷಯಗಳೊಂದಿಗೆ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ನಡೆಸಿ ಮೆಚ್ಚುಗೆಗೆ ಪಾತ್ರವಾಗಿರುವ ಪುತ್ತೂರಿನ IRCMD ಶಿಕ್ಷಣ ಸಂಸ್ಥೆಯಲ್ಲಿ ಏಪ್ರಿಲ್ 3, 2025 ರಿಂದ ಹ್ಯಾಪಿ ಡೇಸ್ ಕಿಡ್ಸ್ ಸಮ್ಮರ್ ಕೂಲ್ ಕ್ಯಾಂಪ್ ನಡೆಯಲಿದೆ (ಹವಾನಿಯಂತ್ರಿತ ಕೊಠಡಿ). IRCMD Kids Camp Includes :ಫ್ರೂಟ್ಸ್ ಕಾರ್ವಿಂಗ್.ವರ್ಚುವಲ್ ಝೂ ಟೂರ್( ಲರ್ನಿಂಗ್ ಬರ್ಡ್ಸ್ ಲೈಫ್)ವಿಜ್ಞಾನ ಪ್ರಯೋಗಗಳು,ಲ್ಯಾಂಗ್ವೇಜ್ ಲರ್ನಿಂಗ್,ಸುಲಭ ಗಣಿತ,ಹ್ಯಾಂಡ್ ರೈಟಿಂಗ್ ಸ್ಕಿಲ್DIY ಕ್ರಾಫ್ಟ್ ಪ್ರಾಜೆಕ್ಟ್ಪಝಲ್ಸ್ & ಸ್ಟಾರ್ಟಜಿ ಗೇಮ್ಸ್ಮೆಮೊರಿ ಟೆಸ್ಟಿಂಗ್& Many more..ಇಂದೇ ನೋಂದಾಯಿಸಿ. ಕಿಡ್ಸ್ ಕ್ಯಾಂಪ್ ವಿವರ ಇಲ್ಲಿದೆ:ಮೊದಲ ಬ್ಯಾಚ್ ಏಪ್ರಿಲ್ 3, 2025 ರಿಂದ ಪ್ರಾರಂಭವಾಗುತ್ತದೆ.ಎರಡನೇ ಬ್ಯಾಚ್ ಏಪ್ರಿಲ್ 21, 2025 ರಿಂದ ಪ್ರಾರಂಭವಾಗುತ್ತದೆ.ಒಟ್ಟು ದಿನಗಳು – 10ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.30 ರವರೆಗೆ. ಸಂಪೂರ್ಣ ಹವಾನಿಯಂತ್ರಣ ವ್ಯವಸ್ಥೆ ಇರುವ ತರಗತಿ ಕೊಠಡಿ, ನೈರ್ಮಲ್ಯ ಶೌಚಾಲಯಗಳು, ಶುದ್ಧೀಕರಣ ನೀರು, ತರಬೇತಿ…
Read Moreಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಪ್ರಫುಲ್ಲ ಗಣೇಶ್ ರವರಿಗೆ IMRF ಇನ್ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್ & ರಿಸರ್ಚ್ ಇಂಡಿಯಾದಿಂದ ಗ್ಲೋಬಲ್ ಬೆಸ್ಟ್ ವುಮೆನ್ ಟೀಚರ್ ಅವಾರ್ಡ್-2025 – ವೃತ್ತಿ ನ್ಯೂಸ್.
ಪುತ್ತೂರು: ಅಬಾಕಸ್ ಮತ್ತು ವೇದ ಗಣಿತದಲ್ಲಿ ಸ್ಥಿರವಾದ ಉನ್ನತ ಸಾಧನೆಯನ್ನು ಗುರುತಿಸಿ ಜಾಗತಿಕ ಅತ್ಯುತ್ತಮ ಮಹಿಳಾ ಶಿಕ್ಷಕಿ ಅವಾರ್ಡ್ -2025 ಅನ್ನು IMRF ಇನ್ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್ & ರಿಸರ್ಚ್ ಇಂಡಿಯಾ, ವಿಜಯವಾಡ ಇವರು ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಶ್ರೀಮತಿ ಪ್ರಫುಲ್ಲ ಗಣೇಶ್ ಅವರಿಗೆ ನೀಡಿ ಗೌರವಿಸಲಾಯಿತು. 2021ರಲ್ಲಿ ಇಂಟರ್ನ್ಯಾಷನಲ್ ಅವಾರ್ಡ್, 2022ರಲ್ಲಿ 2 ಸಲ ನ್ಯಾಷನಲ್ ಅವಾರ್ಡ್, 2023ರಲ್ಲಿ ತಿಪಟೂರಿನಲ್ಲಿ ನಡೆದ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ 15ಕ್ಕೂ ಹೆಚ್ಚು ಪ್ರಶಸ್ತಿ, 2023ರಲ್ಲಿ ಕರ್ನಾಟಕ ಎಜ್ಯುಕೇಶನಲ್ ಅವಾರ್ಡ್. 2024ರಲ್ಲಿ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ 106 ಪ್ರಶಸ್ತಿಗಳೊಂದಿಗೆ ಸಮಗ್ರ ಪ್ರಶಸ್ತಿಯನ್ನು ಗಳಿಸಿದ ಗೌರವ ಐ.ಆರ್.ಸಿ.ಎಂ.ಡಿ ಸಂಸ್ಥೆಗೆ ಸಲ್ಲುತ್ತದೆ. ಪುತ್ತೂರಿಗೆ ಮೊದಲ ಬಾರಿಗೆ ಅಬಾಕಸ್ ಶಿಕ್ಷಣವನ್ನು ಬಹಳ ಸೃಜನಶೀಲ ಮತ್ತು ವಿಶಿಷ್ಟ ಕೌಶಲ್ಯಗಳೊಂದಿಗೆ (Visualization) ಕೇವಲ ಆಫ್ ಲೈನ್ ಮೂಲಕ ಮಾತ್ರವೇ ಪರಿಚಯಿಸಿದ ಕೀರ್ತಿ…
Read MoreAdmission Started | 6700ಕ್ಕೂ ಅಧಿಕ ಬ್ಯಾಂಕಿಂಗ್ ಹುದ್ದೆಗಳಿಗೆ ಅರ್ಜಿ ಅಹ್ವಾನ | ನೇಮಕಾತಿ ಪರೀಕ್ಷೆಗಳಿಗೆ IRCMD ಯಲ್ಲಿ ಹೊಸ ತರಬೇತಿ ಬ್ಯಾಚ್ ಗೆ ದಾಖಲಾತಿ ಆರಂಭ.
Banking Jobs Feb 2025: ಭಾರತದ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಪದವಿ ಪಾಸಾದವರಿಗೆ 6796 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಬ್ಯಾಂಕಿಂಗ್ ಪ್ರವೇಶ ಪರೀಕ್ಷಾ ಅಂಕಗಳ ಆಧಾರದಲ್ಲಿ ನೇಮಕಾತಿ ಮಾಡಲಾಗುವುದು. ಕರ್ನಾಟಕ ಎಜುಕೇಷನಲ್ ಅವಾರ್ಡ್ ಪಡೆದ IRCMD ಶಿಕ್ಷಣ ಸಂಸ್ಥೆಯಲ್ಲಿ ಬ್ಯಾಂಕಿಂಗ್ ಪ್ರವೇಶ ಪರೀಕ್ಷಾ ಹೊಸ ಬ್ಯಾಚ್ ಗೆ ದಾಖಲಾತಿ ಆರಂಭವಾಗಿದೆ. . (For Admissions Contact 9945988118) ಉದ್ಯೋಗ ಮಾರ್ಗದರ್ಶನದೊಂದಿಗೆ ಗುಣಮಟ್ಟದ ತರಬೇತಿಗೆ ಹೆಸರುವಾಸಿಯಾದ IRCMD ಶಿಕ್ಷಣ ಸಂಸ್ಥೆಯು 2010ರಲ್ಲಿ ಸ್ಥಾಪನೆಗೊಂಡು ಪುತ್ತೂರು ಮತ್ತು ಸುಳ್ಯದಲ್ಲಿ ಕಾರ್ಯಾಚರಿಸುತ್ತಿದೆ. ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಣ ಸಂಸ್ಥೆಯಾಗಿರುವ IRCMD ಕಂಪ್ಯೂಟರ್ ಮತ್ತು ಬ್ಯಾಂಕಿಂಗ್ ಪ್ರವೇಶ ಪರೀಕ್ಷಾ ತರಬೇತಿ ಕೇಂದ್ರದಲ್ಲಿ ವಿವಿಧ ಕೋರ್ಸುಗಳಿಗೆ ದಾಖಲಾತಿ ಪ್ರಾರಂಭಗೊಂಡಿದೆ. ನೋಂದಾಯಿಸಿ…
Read MoreBank Exam | ಬ್ಯಾಂಕಿಂಗ್ ಪ್ರವೇಶ ಪರೀಕ್ಷಾ ತರಬೇತಿಗೆ ದಾಖಲಾತಿ ಆರಂಭ | ಕರ್ನಾಟಕ ಎಜುಕೇಷನಲ್ ಅವಾರ್ಡ್ ಪಡೆದ ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯಲ್ಲಿ – ವೃತ್ತಿ ನ್ಯೂಸ್.
IRCMD Education Centre : ಉದ್ಯೋಗ ಮಾರ್ಗದರ್ಶನದೊಂದಿಗೆ ಗುಣಮಟ್ಟದ ತರಬೇತಿಗೆ ಹೆಸರುವಾಸಿಯಾದ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯು 2010ರಲ್ಲಿ ಸ್ಥಾಪನೆಗೊಂಡು ಪುತ್ತೂರು ಮತ್ತು ಸುಳ್ಯದಲ್ಲಿ ಕಾರ್ಯಾಚರಿಸುತ್ತಿದೆ. ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಣ ಸಂಸ್ಥೆಯಾಗಿರುವ ಇಲ್ಲಿ ಕಂಪ್ಯೂಟರ್, ಬ್ಯಾಂಕಿಂಗ್ ಪ್ರವೇಶ ಪರೀಕ್ಷಾ ತರಬೇತಿ ಮತ್ತು ವಿವಿಧ ಕೋರ್ಸುಗಳಿಗೆ ದಾಖಲಾತಿ ಪ್ರಾರಂಭಗೊಂಡಿದೆ. ಕಂಪ್ಯೂಟರ್ ಸರ್ಟಿಫಿಕೇಟ್ ಕೋರ್ಸುಗಳು :ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಕಂಪ್ಯೂಟರ್ ಸರ್ಟಿಫಿಕೇಟ್ ಕೋರ್ಸುಗಳಾದ PGDCA, DCA, Office Management, DIT, Tally GST, Financial Accounting, Graphic Design, Advance Excel, E-Accountant, Smart Accountant, DPAT ಹಾಗೂ ಇನ್ನಿತರ ಉದ್ಯೋಗ ಪೂರಕ ಕೋರ್ಸುಗಳನ್ನು ಪ್ರತೀ ವಿದ್ಯಾರ್ಥಿಗೂ ವೈಯಕ್ತಿಕ ಗಮನದ ಮೂಲಕ ನುರಿತ ತರಬೇತುದಾರರಿಂದ ನೀಡಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ :ಬ್ಯಾಂಕಿಂಗ್ ಪ್ರವೇಶ ಪರೀಕ್ಷೆ, PGCET, MAT, ರೈಲ್ವೇ, FDA, SDA, PDO ಹಾಗೂ ಇತರೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಂದು…
Read Moreರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಬೆಟ್ಟಂಪಾಡಿಯ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಗೆ 15 ಪ್ರಶಸ್ತಿಗಳು – ವೃತ್ತಿ ನ್ಯೂಸ್.
ಪುತ್ತೂರು : ಬೆಂಗಳೂರಿನ ಅಬಾಕಸ್ ಸಂಸ್ಥೆ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯನ್ನು ಡಿಸೆಂಬರ್ 8, 2024 ರಂದು ಪುತ್ತೂರಿನ ಐಆರ್ಸಿಎಂಡಿ ಶಿಕ್ಷಣ ಸಂಸ್ಥೆಯಲ್ಲಿ ನಡೆಸಿತ್ತು. ಈ ಸ್ಪರ್ಧೆಯಲ್ಲಿ 26ಕ್ಕೂ ಅಧಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ಬೆಟ್ಟಂಪಾಡಿಯ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಗೆ 15 ಪ್ರಶಸ್ತಿಗಳು ಬಂದಿರುತ್ತವೆ. ವಿಜೇತರ ಪಟ್ಟಿ.ಮಾ.ಅಭಿನವ್ ರಾಜ್ ಎನ್, ಮಾ.ಪಿ ಎಂ ಹೃಷಿಕೇಶ್ ಮತ್ತು ಕು.ಧನುಶ್ರೀ ಬಿ ಇವರುಗಳು ಕೇವಲ 6 ನಿಮಿಷದ ಒಳಗೆ 100 ಗಣಿತ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿ ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಕು. ಸಾಯೀಜನ್ಯ ಬಿ, ಮಾ.ನಮನ್, ಕು.ಅರ್ನವಿ ಘಾಟ್ ಡಿ, ಮಾ.ಯಶಸ್ ರೈ , ಮಾ.ತರುಣ್ ಕೆ ಮತ್ತು ಕು.ಹಾನಿ ಎಸ್ ಶೆಟ್ಟಿ ಇವರುಗಳು ಚಾಂಪಿಯನ್ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಮಾ.ಅಜಿಂಕ್ಯಾ ವಿ ಪಿ ಮತ್ತು ಕು.ಧೃತಿ ರೈ ಇವರುಗಳು ಟಾಪರ್ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಮಾ. ಆರ್ಯ…
Read Moreರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಕಡಬದ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಗೆ 18 ಪ್ರಶಸ್ತಿಗಳು – ವೃತ್ತಿ ನ್ಯೂಸ್.
ಪುತ್ತೂರು : ಬೆಂಗಳೂರಿನ ಅಬಾಕಸ್ ಸಂಸ್ಥೆ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯನ್ನು ಡಿಸೆಂಬರ್ 8, 2024 ರಂದು ಪುತ್ತೂರಿನ ಐಆರ್ಸಿಎಂಡಿ ಶಿಕ್ಷಣ ಸಂಸ್ಥೆಯಲ್ಲಿ ನಡೆಸಿತ್ತು. ಈ ಸ್ಪರ್ಧೆಯಲ್ಲಿ 26ಕ್ಕೂ ಅಧಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ಕಡಬದ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಗೆ 18 ಪ್ರಶಸ್ತಿಗಳು ಬಂದಿರುತ್ತವೆ. ವಿಜೇತರ ಪಟ್ಟಿಕು. ದೃತಿ ಎಸ್ ಎನ್, ಮಾ.ದಿಶಾಂತ್ ಕೆ ಎಸ್, ಕು. ಸಾನ್ವಿ ಗೌಡ ಎನ್ ವೈ, ಕು.ಚಾರ್ವಿ ಎಸ್ ಗೌಡ ಮತ್ತು ಮಾ. ಮುಹಮ್ಮದ್ ಶಮ್ಮಾಸ್ ಎಂ ಇವರುಗಳು ಕೇವಲ 6 ನಿಮಿಷದ ಒಳಗೆ 100 ಗಣಿತ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿ ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಮಾ.ಅನ್ವಿತ್ ಯು, ಮಾ.ಎಸ್ ಎನ್ ಕ್ಷಿತಿ ರಾಜ್, ಮಾ.ಚಿಂತನ್ ಎಸ್ ಕೆ ಮತ್ತು ಮಾ. ಅವಿಶ್ ಕೆ ಎಂ ಇವರುಗಳು ಚಾಂಪಿಯನ್ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಕು.ಸ್ತುತಿ ವಿ,…
Read Moreರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಗೆ ಸಾಕ್ಷಿಯಾದ ಪುತ್ತೂರಿನ IRCMD ಶಿಕ್ಷಣ ಸಂಸ್ಥೆ | 250ಕ್ಕೂ ಮಿಕ್ಕಿ ಸ್ಪರ್ಧಾರ್ಥಿಗಳು | 26ಕ್ಕೂ ಅಧಿಕ ಶಾಲೆಯ ವಿದ್ಯಾರ್ಥಿಗಳು – ವೃತ್ತಿ ನ್ಯೂಸ್.
State Level Abacus Competition 2024: ಪುತ್ತೂರಿನ IRCMD ಶಿಕ್ಷಣ ಸಂಸ್ಥೆ ಮತ್ತು ಬೆಂಗಳೂರಿನ TRS ಶಿಕ್ಷಣ ಸಂಸ್ಥೆ ಜಂಟಿಯಾಗಿ ಕರ್ನಾಟಕ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯನ್ನು ಪುತ್ತೂರು, ಬೆಂಗಳೂರು, ತುಮಕೂರು ಮತ್ತು ಕುಶಾಲನಗರದಲ್ಲಿ ನಡೆಸಲಾಯಿತು. ಡಿಸೆಂಬರ್ 8, 2024 ರಂದು ಪುತ್ತೂರಿನಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಪುತ್ತೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ 250 ಕ್ಕೂ ಮಿಕ್ಕಿ ಪ್ರತಿಭಾವಂತ ವಿದ್ಯಾರ್ಥಿಗಳ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು. IRCMD ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಶ್ರೀ ಮತಿ ಪ್ರಫುಲ್ಲ ಗಣೇಶ್ ರವರು ಈ ಸ್ಪರ್ಧೆಯ ಬಗ್ಗೆ ತಮ್ಮ ಸಂತೃಪ್ತಿಯನ್ನು ವ್ಯಕ್ತಪಡಿಸಿ, ಪುತ್ತೂರಿನಲ್ಲಿಈ ನಡೆದ ಸ್ಪರ್ಧೆಗೆ ರಾಜ್ಯದಾದ್ಯಂತ ಸುಮಾರು 26ಕ್ಕೂ ಮಿಕ್ಕಿ ಶಾಲೆಯ 264 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ, ಗಣಿತಶಾಸ್ತ್ರಕ್ಕೆ ಅವರ ಅಸಾಧಾರಣ ಕೌಶಲ್ಯ ಮತ್ತು ಸಮರ್ಪಣೆ ನಿರೀಕ್ಷೆಗೂ ಮೀರಿದ್ದು, ಅವರ ಕಲಿಕೆಗೆ ಪ್ರೀತಿಯನ್ನು ತುಂಬಿ ವೇದಿಕೆಯನ್ನು ಒದಗಿಸಿದ್ದು ಸಂಸ್ಥೆಗೆ ಹೆಮ್ಮೆಯನ್ನು ತಂದಿದೆ ಎಂದು ತಿಳಿಸಿದರು.…
Read MoreVAO Result | ಗ್ರಾಮ ಆಡಳಿತ ಅಧಿಕಾರಿ ಪರೀಕ್ಷಾ ಫಲಿತಾಂಶ ಪ್ರಕಟ | ತಾತ್ಕಾಲಿಕ ಅಂಕ ಪಟ್ಟಿ ಇಲ್ಲಿದೆ | ಫಲಿತಾಂಶದ ಲಿಂಕ್ ಇಲ್ಲಿದೆ – ವೃತ್ತಿ ನ್ಯೂಸ್.
Karnataka Village Administrative Officers Recruitment 2024 : ಕರ್ನಾಟಕ ಎಕ್ಸಾಮಿನೇಷನ್ ಅಥಾರಿಟಿಯು 1000 ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗಳಿಗೆ 2024ನೇ ಫೆಬ್ರವರಿಯಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯ ಪತ್ರಿಕೆ ೧ ಮತ್ತು ಪತ್ರಿಕೆ ೨ ರ ಅಂತಿಮ ಉತ್ತರ ಮತ್ತು ತಾತ್ಕಾಲಿಕ ಅಂಕ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆಗೊಳಿಸಿದೆ. ದಯವಿಟ್ಟು ಗಮನಿಸಿ: ವೃತ್ತಿ ನ್ಯೂಸ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ. ವೃತ್ತಿ ನ್ಯೂಸ್ ನಿಂದ ಯಾವುದೇ ಕರೆಯನ್ನು ಮಾಡುವುದಿಲ್ಲ. 8088962473 ಇದು ಮಾತ್ರ ವೃತ್ತಿ ನ್ಯೂಸ್ ದೂರವಾಣಿ ಸಂಖ್ಯೆಯಾಗಿದೆ. ಫಲಿತಾಂಶಕ್ಕಾಗಿ – ಕ್ಲಿಕ್ ಮಾಡಿCLICK HERE ವೃತ್ತಿ ನ್ಯೂಸ್ ನಲ್ಲಿ ಜಾಹೀರಾತು ನೀಡಲು ಕರೆ ಮಾಡಿ : 7892810864
Read MoreResult : ವೃತ್ತಿ ನ್ಯೂಸ್ ಮಕ್ಕಳ ಅಂಗಳ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ Season-2 | ಇಲ್ಲಿದೆ ವಿಜೇತರ ಪಟ್ಟಿ.
ಮಕ್ಕಳ ದಿನಾಚರಣೆಯ ಪ್ರಯುಕ್ತ ಶಾಲಾ ಮಕ್ಕಳಿಗಾಗಿ ರಾಜ್ಯ ಮಟ್ಟದ ಆನ್ಲೈನ್ ಚಿತ್ರಕಲಾ ಸ್ಪರ್ಧೆಯನ್ನು ವೃತ್ತಿ ನ್ಯೂಸ್ ಆಯೋಜಿಸಿತ್ತು. ರಾಜ್ಯದ ಅನೇಕ ಜಿಲ್ಲೆಗಳಿಂದ 3 ವಿಭಾಗಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಪೋಷಕರು ತಮ್ಮ ಮಕ್ಕಳು ರಚಿಸಿದ ಚಿತ್ರಗಳನ್ನು ಕಳುಹಿಸಿದ್ದು, ವೃತ್ತಿ ನ್ಯೂಸ್ ಕಚೇರಿಯಲ್ಲಿ ಮಕ್ಕಳ ಕಲಾತ್ಮಕತೆಯ ಚಿತ್ರಗಳನ್ನು ನೋಡುತ್ತಾ ಆನಂದವನ್ನು ಸವಿಯುವಂತೆ ಮಾಡಿದ ಎಲ್ಲಾ ಮಕ್ಕಳಿಗೆ ಕೃತಜ್ಞತೆಯನ್ನು ಈ ಮೂಲಕ ವ್ಯಕ್ತ ಪಡಿಸುತ್ತಿದ್ದೇವೆ. ರಾಜ್ಯದಾದ್ಯಂತ ಇರುವ ಪುಟ್ಟ ಸ್ನೇಹಿತರಿಂದ ಒಟ್ಟು 1647 ಚಿತ್ರಗಳನ್ನು ಸ್ವೀಕರಿಸಲಾಗಿದ್ದು ಅದರಲ್ಲಿ ಕೇವಲ 626 ಚಿತ್ರಗಳು ಸ್ಪರ್ಧೆಗೆ ಆಯ್ಕೆ ಗೊಂಡಿತ್ತು. ವಿಜೇತರಿಗೆ ನಗದು ಬಹುಮಾನ ಮತ್ತು ಆಯ್ಕೆಗೊಂಡ ಎಲ್ಲಾ ಮಕ್ಕಳ ಪ್ರಶಂಸಾ ಪತ್ರದ ಬಹುಮಾನಗಳ ಪ್ರಾಯೋಜಕರು IRCMD Education Center Puttur, ಇವರಿಗೆ ವೃತ್ತಿ ನ್ಯೂಸ್ ಕಡೆಯಿಂದ ಧನ್ಯವಾದಗಳು. ಬಹುಮಾನ ಮತ್ತು ಎಲ್ಲಾ ಮಕ್ಕಳ ಪ್ರಶಂಸಾ ಪತ್ರದ ಪ್ರಾಯೋಜಕರು ಸ್ಪರ್ಧಿಗಳ ಚಿತ್ರಗಳನ್ನು ಈ ಕೆಳಕಂಡ…
Read More